Saturday, 3 January 2026

ಪರಿಷತ್ತಿನ ದಿನದರ್ಶಿಕೆ ಬಿಡುಗಡೆ

ಕನ್ನಡ ಜಾನಪದ ಪರಿಷತ್ತಿ ನದರ್ಶಿಕೆ ಬಿಡುಗಡೆ ಗೋಕಾಕ :  ಕನ್ನಡ ಜಾನಪದ ಪರಿಷತ್ ಬೆಂಗಳೂರು  2026 ನೇ ಸಾಲಿನ ದಿನದರ್ಶಿಕೆಯನ್ನು  ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ  ಶೂನ್ಯ ಸಂಪಾದನೆ ಮಠದ  ಪೀಠಾಧ್ಯಕ್ಷರು ಶ್ರೀ ಶ್ರೀ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ  ಹಾಗೂ ಭಾರತದ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಜಾನಪದ ಎಸ್ ಬಾಲಾಜಿ  ಮುಜರಾಯಿ ಇಲಾಖೆ ನಿವೃತ್ತ ಕಾರ್ಯನಿರ್ವಾಹ ಅಧಿಕಾರಿ  ತೋಟಾರ್ ಗತ್ತಿ, ಹಿರಿಯ ಪಾರಿಜಾತ ಕಲಾವಿದರು ಈಶ್ವರ್ ಚಂದ್ರ ಬೆಟಿಗೇರಿ, ಯೋಗ ಗುರುಗಳಾದ ಆನಂದ್ ಸ್ವರಗಾವಿ, ಕನ್ನಡ ಜಾನಪದ ಪರಿಷತ್  ಧಾರಾವಾಡ ಜಿಲ್ಲಾ ಕಾರ್ಯದರ್ಶಿ ಸದಾನಂದ ಎಂ,ಯುವ ಘಟಕದ  ಮಹಾಲಿಂಗ ಬಿಸನಕೊಪ್ಪ, ಮುತ್ತು, ಗಿರೀಶ್ ಉಪಸ್ಥಿತರಿದ್ದರು.

No comments:

Post a Comment

ಕನ್ನಡ ಜಾನಪದ ಪರಿಷತ್ ಕಿರುಪರಿಚಯ

ಕನ್ನಡ ಜಾನಪದ ಪರಿಷತ್  ಪರಿಚಯ ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ  ಸ್ಥಾಪಿ...