Saturday, 3 January 2026
ಪರಿಷತ್ತಿನ ದಿನದರ್ಶಿಕೆ ಬಿಡುಗಡೆ
ಕನ್ನಡ ಜಾನಪದ ಪರಿಷತ್ತಿ ನದರ್ಶಿಕೆ ಬಿಡುಗಡೆ ಗೋಕಾಕ : ಕನ್ನಡ ಜಾನಪದ ಪರಿಷತ್ ಬೆಂಗಳೂರು 2026 ನೇ ಸಾಲಿನ ದಿನದರ್ಶಿಕೆಯನ್ನು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಶೂನ್ಯ ಸಂಪಾದನೆ ಮಠದ ಪೀಠಾಧ್ಯಕ್ಷರು ಶ್ರೀ ಶ್ರೀ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತದ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಜಾನಪದ ಎಸ್ ಬಾಲಾಜಿ ಮುಜರಾಯಿ ಇಲಾಖೆ ನಿವೃತ್ತ ಕಾರ್ಯನಿರ್ವಾಹ ಅಧಿಕಾರಿ ತೋಟಾರ್ ಗತ್ತಿ, ಹಿರಿಯ ಪಾರಿಜಾತ ಕಲಾವಿದರು ಈಶ್ವರ್ ಚಂದ್ರ ಬೆಟಿಗೇರಿ, ಯೋಗ ಗುರುಗಳಾದ ಆನಂದ್ ಸ್ವರಗಾವಿ, ಕನ್ನಡ ಜಾನಪದ ಪರಿಷತ್ ಧಾರಾವಾಡ ಜಿಲ್ಲಾ ಕಾರ್ಯದರ್ಶಿ ಸದಾನಂದ ಎಂ,ಯುವ ಘಟಕದ ಮಹಾಲಿಂಗ ಬಿಸನಕೊಪ್ಪ, ಮುತ್ತು, ಗಿರೀಶ್ ಉಪಸ್ಥಿತರಿದ್ದರು.
Subscribe to:
Post Comments (Atom)
ಕನ್ನಡ ಜಾನಪದ ಪರಿಷತ್ ಕಿರುಪರಿಚಯ
ಕನ್ನಡ ಜಾನಪದ ಪರಿಷತ್ ಪರಿಚಯ ಕನ್ನಡ ಜಾನಪದ ಪರಿಷತ್ ಕಲೆ ಹಾಗೂ ಕಲಾವಿದರ ಸಂರಕ್ಷಣೆಗಾಗಿ 2015 ಮಾರ್ಚ್ 6 ರಂದು ಜಾನಪದ ಎಸ್ ಬಾಲಾಜಿ ಅವರಿಂದ ಸ್ಥಾಪಿ...
-
Dr. Janapada S Balaji is a renowned figure in Karnataka's cultural scene, serving as the State President of the Kannada Janapada Parisha...
-
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರಾಜ್ಯ ಯುವ ಪ್ರಶಸ್ತಿ ಪ್ರಧಾನ. ಕರ್ನಾಟಕ ರಾಜ್ಯ ಯುವ ಸಂಘಗಳಒಕ್ಕೂಟ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾ ಘಟಕದ ಸಂಯುಕ್ತ ಆಶ್ರಯ...
-
"ಜಾನಪದ ಬಾಲಾಜಿ" ಜನಿಸಿದರೂ ಸಿಲಿಕಾನ್ ಸಿಟಿ ಯಲ್ಲಿ, ಜೀವಿಸುತ್ತಿರುವರು ಜಾನಪದ ಸಾಹಿತ್ಯದಲ್ಲಿ. 250 ಕ್ಕೂ ಹೆಚ್ಚು ಕಲಾಪ್ರತಿಭೆಗಳ ಆಶ್ರಯದ...
No comments:
Post a Comment